Monday, January 17, 2011

ಇವು ರತ್ನಪಕ್ಷಿ ನಾಟಕದ ದೃಶ್ಯಗಳು. ಧಾರವಾಡದಲ್ಲಿ ಇತ್ತೀಚಿಗೆ ಮಳೆಬಿಲ್ಲು ನಾಟಕೋತ್ಸವದ ವೇಳೆ ಈ ನಾಟಕ ಪ್ರದರ್ಶನವಾಯಿತು. ಮೈಸೂರಿನ ನಟನಾ ಸಂಸ್ಥೆ ಈ ನಾಟಕವನ್ನು ಪ್ರಸ್ತುತಪಡಿಸಿತು. ಮಂಡ್ಯ ರಮೇಶ್ ಈ ನಾಟಕದ ನಿರ್ದೇಶಕರು.




No comments:

Post a Comment